DHARWAD ಶಿಗ್ಗಾಂವಿಯಿಂದ ಎಲ್ಲಮ್ಮ ಗುಡ್ಡುಕ್ಕೆ ಹೋಗುತ್ತಿದ್ದ ಟಾಟಾ ಎಸ್ ಗಾಡಿಯು ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಂದ ಡಿಕ್ಕಿ ಹೊಡೆದಿದೆ ,

ಶಿಗ್ಗಾಂವಿಯಿಂದ  ಎಲ್ಲಮ್ಮ ಗುಡ್ಡುಕ್ಕೆ ಹೋಗುತ್ತಿದ್ದ ಟಾಟಾ ಎಸ್ ಗಾಡಿಯು 
ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಂದ ಮಿಶ್ರಾ ಪೇಡಾ ಢಾಬಾ ಬಳಿ ಡಿಕ್ಕಿ ಹೊಡೆದಿದೆ , ಮೂವರಿಗೆ ಗಾಯ
ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನವೀನ ಹಳೆಯದು

نموذج الاتصال