DHARWAD:ಎಸ್. ಡಿ. ಎಮ್. ಇಂಜಿನಿಯರಿಂಗ್ ಕಾಲೇಜು ಧಾರವಾಡ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಬೇಕಾದ ಸುಸಜ್ಜಿತ ಸೌಕರ್ಯಗಳನ್ನು ಹೊಂದಿದೆ.

ಎಸ್. ಡಿ. ಎಮ್. ಇಂಜಿನಿಯರಿಂಗ್ ಕಾಲೇಜು ಧಾರವಾಡ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಬೇಕಾದ ಸುಸಜ್ಜಿತ ಸೌಕರ್ಯಗಳನ್ನು ಹೊಂದಿದೆ.
 ಸಂಸ್ಥೆಯು ಆಡಳಿತ ವರ್ಗದ ಉತ್ತಮ ಪ್ರೋತ್ಸಾಹ, ದಕ್ಷ ಬೋಧಕವರ್ಗ ಮತ್ತು ಅತ್ಯುತ್ತಮ ಪ್ಲೇಸ್ ಮೆಂಟ ಅವಕಾಶಗಳಿಗೆ ಹೆಸರುವಾಸಿಯಾಗಿದೆ. ಎಲ್ಲರಿಗೂ ಕೈಗೆಟಕುವ ತಾಂತ್ರಿಕ ಶಿಕ್ಷಣದ ಮೂಲ ಉದ್ದೇಶದೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇಕಡಾವಾರು ಶುಲ್ಕ ರಿಯಾಯಿತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆಯನ್ನು ಅಂತರ್ಗತವಾಗಿಸುವ ಮೂಲಕ, ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಕಾಲೇಜು ಸಮುದಾಯದ ಅಗತ್ಯತೆಗಳಿಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದೆ.
   ಡಾ.ಬಸವರಾಜ ಗುಡದಪ್ಪನವರ್, ಪ್ರೊ.ವಿ.ಆರ್.ಶಿವಣ್ಣವರ್, ಪ್ರೊ.ವಿ.ಪಿ.ಪಂಢರೀಕರ್ ಹಾಗೂ ವಿದ್ಯಾರ್ಥಿ ಸ್ವಯಂಸೇವಕರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಎಸ್. ಡಿ. ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ  ಜೀವಂಧರ ಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ ಎಲ್‌. ಚಕ್ರಸಾಲಿ, ಸಂಚಾಲಕ ಪ್ರೊ.ಸತೀಶ್ ಕೆ.ಎ., ಪ್ರೊ. ಸುನೀಲ್ ಹೊನ್ನುಗಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال