DHARWAD:ಗೋಕುಲ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಶ್ರೀ ಬಸವೇಶ್ವರ ಮೂರ್ತಿಗೆ ಅಭಿಷೇಕ್ ಪೂಜೆ

DHARWAD:ಗೋಕುಲ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಶ್ರೀ ಬಸವೇಶ್ವರ ಮೂರ್ತಿಗೆ ಅಭಿಷೇಕ್ ಪೂಜೆ
 ನೇರವೇರಿಸಿ, ಶ್ರೀ ಬಸವೇಶ್ವರ ಮೂರ್ತಿ ತೊಟಿಲದಲ್ಲಿ ಹಾಕಿ ಮುತ್ತೈದೆಯರು ಜೋಗುಳ ಹಾಡಿದರು, ನಂತರ ಗ್ರಾಮದಲ್ಲಿ ಪತ ಸಂಚಲನೆ ನೇರವೇರಿತ್ತು.  ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು, ಯುವಕರು, ಪಂಚ ಸೇನಾ ಕಮಿಟಿ, ಶ್ರೀ ಗುರು ಬಸವ ಸಮಿತಿ, ಅನುಭವ ಮಂಟಪದ ಸದ್ಯಸರು, ಹಾಗೂ ಸಾರ್ವಜನಿಕರು  ಶ್ರೀ ಬಸವೇಶ್ವರ ಜಯಂತಿಯನ್ನು ವಿಜ್ರಂಬಣೆಯಿಂದ ಆಚರಿಸಿದರು.
ನವೀನ ಹಳೆಯದು

نموذج الاتصال