ಸ್ವಾತಂತ್ರೋತ್ಸವದ ಸವಿ ನೆನಪಿನಲ್ಲ, ಓಡಿನ್ ಹೆಲ್ಲಕೆರ್ ಪ್ರೈ ಅ ನ ಸಹಯೋಗದಲ್ಲಿ ಉಚಿತ ರಕ್ತದ ಒತ್ತಡ (BP) ಮತ್ತು ಮಧುಮೇಹ (Sugar) ಕಾಯಿಲೆಯ ತಪಾಸಣೆ

ಧಾರವಾಡ ನಗರದ ಸುಗತೆ ಸರ್ಜಿಕಲ್ ಮತ್ತು ಕೆಮಿಕಲ್ಸ್ ಸಂಸ್ಥೆಯ 15ನೇ ವಾರ್ಷಿಕೊತ್ಸವ ಹಾಗೂ 76 ನೇ ಸ್ವಾತಂತ್ರೋತ್ಸವದ ಸವಿ ನೆನಪಿನಲ್ಲ, ಓಡಿನ್ ಹೆಲ್ಲಕೆರ್ ಪ್ರೈ ಅ ನ ಸಹಯೋಗದಲ್ಲಿ ಉಚಿತ ರಕ್ತದ ಒತ್ತಡ (BP) ಮತ್ತು ಮಧುಮೇಹ (Sugar) ಕಾಯಿಲೆಯ ತಪಾಸಣೆ
ಕಾರ್ಯಕ್ರಮವನ್ನು ಧಾರವಾಡ ನಗರದ ಜುಬ್ಲಿ ಸರ್ಕಲ್‌ನಲ್ಲಿರುವ ಓಸವಾಲ್ ಟಾವರನಲ್ಲಿರುವ ಒಂದನೇ ಮಹಡಿಯಲ್ಲಿ ದಿನಾಂಕ: 13, 14, 15 ನೇ ಆಗಸ್ಟ 2023 ರಂದು ಸಮಯ ಬೆಳಗ್ಗೆ 10:00 ಯಿಂದ ಸಾಯಂಕಾಲ 7:00 ಗಂಟೆಯ ವರೆಗೆ ತಪಾಸಣೆ ಮಾಡಲಾಗುವುದು.

ಇದರೊಂದಿಗೆ ಮಧುಮೇಹ ಕಾಯಿಲೆ ಇರುವ ಹಿರಿಯ ನಾಗರಿಕರಿಗೆ ಉಚಿತವಾಗಿ ಮಧುಮೇಹ ತಪಾಸಣಾ ಯಂತ್ರವನ್ನು (Sugar Testing Machine) ಕೊಡಲಾಗುವುದು. ಅಲ್ಲದೇ ಸಂಬಂಧಪಟ್ಟ ವಿವಿಧ ರೀತಿಯ ವೈದ್ಯಕೀಯ ಉಪಕರಣಗಳ ಮೇಲೆ 30% - 60% ರಿಯಾಯಿತಿ ದರದಲ್ಲಿಕೊಡಲಾಗುವುದು.

ಕಾರಣ ಎಲ್ಲಾ ನಾಗರಿಕರಿಗೂ ಇದರ ಸದುಪಯೋಗ ಪಡೆದುಕೊಳ್ಳಬೆಕೇಂದು, ಸಂಸ್ಥೆಯ ಮಾಅಕರಾದ  ಸಂಜೀವ ಸುಗತೆ ಇವರು ಸುದ್ದಿಗೋಷ್ಟಿಯಲ್ಲಿ ತಿಳಸಿದರು. ಸುದ್ದಿಗೋಷ್ಠಿಯಲ್ಲಿ ಓಡಿನ್ ಹೆಲ್ಲಕೆರ್ ಪ್ರೈ ಅ.ನ ಪ್ರತಿನಿದಿಗಳಾದ  ವಿನಾಯಕ ಖೋಡೆ,  ಭಗವಾನ್‌ರಾಮ್‌ ಚೌಧರಿ, ಹಾಗೂ ಡಾ!! ಶಂಕರ ಸುಗತೆ ಹಾಜರಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ :9945564891
ನವೀನ ಹಳೆಯದು

نموذج الاتصال