ಶಂಕರಾಚಾರ್ಯ ಜಯಂತಿ ಆಚರಣೆ

ಶಂಕರಾಚಾರ್ಯ ಜಯಂತಿ ಆಚರಣೆ
    
       ಧಾರವಾಡ 12 : ಆದಿ ಗುರು ಶಂಕರಾಚಾರ್ಯ ಜಯಂತಿ ಅಂಗವಾಗಿ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯ ಶಂಕರ ಮಠದಲ್ಲಿ ಶಂಕರಾಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ, ನಗರದಲ್ಲಿ  ಶೋಭಾ ಯಾತ್ರೆ ನಡೆಸಲಾಯಿತು.
 
ಈ ಸಂಧರ್ಭದಲ್ಲಿ ವಿಜಯಾ ಜೋಶಿ ಕುಲಕರ್ಣಿ, ಮಹೇಶ್ ಮಳಿಯೇ, ವಿಠ್ಠಲ ಶೆಟ್ಟಿ, ಶ್ರೀಧರ್ ಮಡ್ಲೂರು, ರಮೇಶ್ ದೇಶಪಾಂಡೆ, ಶ್ರೀಧರ್ ಗೋಡ್ಕಿಂಡಿ,ಶ್ರೀರಾಮ್ ಭಟ್ ಪುರೋಹಿತ ಹಾಗೂ   ಸೌಂದರ್ಯ ಲಹರಿ ಭಜನಾ ಮಂಡಳಿಯ ಸದಸ್ಯರು ಹಾಗೂ ಶಂಕರ ಸೇವಾ ಸಮಿತಿ ಸದಸ್ಯರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال